ಅಯೋಗ್ಯ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಈ ಸಿನಿಮಾದಲ್ಲಿ ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಅವರು ನಟಿಸಿದ್ದರು. ಚಿತ್ರದಲ್ಲಿ ಗ್ರಾಮೀಣ ಸೊಬಗು, ಗ್ರಾಮ ಪಂಚಾಯತಿಯಲ್ಲಿ ನಡೆಯೋದು ಏನು ಅನ್ನೋದನ್ನು ತೋರಿಸಲಾಗಿತ್ತು. ಇದೀಗ ಮತ್ತೊಮ್ಮೆ ಅಯೋಗ್ಯ ಸುದ್ದಿಯಾಗಿದೆ.

 

 

ಹೌದು, ಇದೀಗ ಅಯೋಗ್ಯ ಸಿನಿಮಾ ಸುದ್ದಿ ಆಗೋಕೆ ಕಾರಣ ಏನೆಂದರೆ, ಈ ಸಿನಿಮಾ ನಿರ್ದೇಶಕರ ಮೇಲೆ ವಂಚನೆ ಆರೋಪ ಕೇಳಿ ಬಂದಿದೆ. ಹೌದು, ಈಗಾಗಲೇ ಹಿಟ್ ಆಗಿರುವ ಈ ಸಿನಿಮಾದ ನಿರ್ಮಾಪಕನಿಗೆ ಮೋಸವಾಗಿದೆ.

 

 

ಈ ಸಿನಿಮಾ ನಿರ್ಮಾಪಕ ಮೋಹನ್. ನಿರ್ದೇಶಕ ಮಹೇಶ್.‌ಮಹೇಶ್ ಅವರು ದೋಖಾ ಮಾಡಿದ್ದಾರೆ ಅನ್ನೋದು ನಿರ್ಮಾಪಕ ಮಹೇಶ್ ಆರೋಪ. ಅಲ್ಲದೇ, ಇನ್ನೂ ಕೆಲವು ಚಿತ್ರತಂಡಗಳಿಂದ ಮೋಸವಾಗಿದೆ ಎಂದು ಮಹೇಶ್ ಆರೋಪಿಸಿದ್ದಾರೆ. 

మరింత సమాచారం తెలుసుకోండి: