ಜಗತ್ತಿನಲ್ಲಿ ತಾಯಂದರಿ ತರ ತ್ಯಾಗ ಯಾರಿಂದಲೂ ಸಾಧ್ಯವಿಲ್ಲ  ವೆಂದು ಕನ್ನಡ ಚಿತ್ರರಂಗದ ಸಂಗೀತ ಸಾಮ್ರಾಟ್ ಮತ್ತು ಸಂಗೀತ ಗುರು ಹಂಸಲೇಖ ಅವರು ಅಮ್ಮಂದಿರ ದಿನದಂದು ಹೇಳಿದ್ದಾರೆ. ಹಲವಾರು ಅಮ್ಮನ ಪದದಿಂದ ಹಾಡನ್ನು ಚಿತ್ರರಂಗಕ್ಕೆ ಕೊಟ್ಟಿದಾರೆ ಹಂಸಲೇಖ ಅವರ ಸಾಧನಗೆ ಅವರ ತಾಯಿಯೇ ಕಾರಣವೆಂದು ಹೇಳಿದ್ದಾರೆ .ಸ್ವಾರಸ್ಯಮಣಿಯ ಹಾಡುಗಳ ಮೂಲಖ ಯೆಶಸ್ವಿ ಪಡೆದಿದ್ದಾರೆ ಹಂಸಲೇಖ.



ಅವರ ಅದ್ಭುತ  ಹಾಡುಗಳು ಇಂದಿಗೂ ಆಯಾಸವಿಲ್ಲದ ಹಾಡುಗಳಾಗಿವೆ ಅವು ಎಂದಿಗೂ ಚಿರು ಯವ್ವನದಲಿರುತ್ತವೆ ಅಂತಹ ಹಾಡುಗಳನ್ನು ಕನ್ನಡ ಪ್ರೇಕ್ಷಕರಿಗೆ ಕೊಟ್ಟಿದಾರೆ ಹಂಸಲೇಖ ಅವರು ಹೇಳಿಕೊಂಡಂತೆ ಆ ಎಲ್ಲ ಹಾಡುಗಳಿಗೆ ತಾಯಿಯೆಂದಿರ ಆಶೀರ್ವಾದವೇ ಸ್ಫೂರ್ತಿ  ಅದಕ್ಕೆ ಅವರು ಮೇಲು ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ .



ಅಷ್ಟು ಸಾಧನಯ ಮೆಟ್ಟಿಲೇರಿದವರು  ಅದೇ ಹಸನ್ಮುಖ ಮತ್ತು ಸರಳತಯ ವ್ಯಕ್ತಿತ್ವ ಅವರನ್ನು ಸಿನಿಮಾ ಚಿತ್ರರಂಗದಲ್ಲಿ ಉತ್ಸಂಗದಲ್ಲಿ ಹೋಗೋಕೆ ಕಾರಣವಾಯಿತು .ಇನ್ನೊಬರನ್ನು ಬೆಳೆಸುವ ಗುಣ ಅವರದು ಅವರ ಎಷ್ಟೋ ಜನರಿಗೆ ಅನ್ನ ಕ್ಕೆ  ದಾರಿ ತೋರಿಸಿದವುರು ಇಂತವರ ಬಗ್ಗೆ ಎಷ್ಟು ಹೇಳಿದರು ಅದು ಕಮ್ಮಿನೆ.ಅವರು ಇನ್ನು ಎತ್ತರಕೆ ಬೇಲಿಯ ಬೇಕೆಂಬುದು ನಮ್ಮ ಆಶೆ ಕೂಡ .ಅವರ ಸಂಗೀತದ ಜರ್ನಿ ಇಗೆ ಸದಾ ಕಾಲ ಪ್ರೇಕ್ಷಕರ ಕಿವಿಯಲ್ಲಿ ಗುನುಗಬೇಕು ಎಂದು ನಾವು ಹಾರೈಸುತ್ತೇವೆ .









మరింత సమాచారం తెలుసుకోండి: