ದೇವೇಗೌಡ ಕುಟುಂಬ ಹಾಗೂ ರಾಜಣ್ಣ ಅವರ ಮಧ್ಯದ ಕೋಲ್ಡ್ ವಾರ ಇನ್ನೂ ಮುಂದುವರೆಯುತ್ತಲೇ ಇದೆ. ಅಲ್ಲದೇ ಇದೀಗ ರಾಜಣ್ಣ ಶಾಕಿಂಗ್ ನ್ಯೂಸ್ ಒಂದನ್ನು ಹೊರ ಹಾಕಿದ್ದಾರೆ. ಹೌದು ರಾಜಣ್ಣ ರಾಜಕೀಯಕ್ಕೆ ಗುಡ್ ಬೈ ಎಂದಿದ್ದಾರೆ. 


ಹೌದು, ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ದೇ ಮಾಡುವುದಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸನ ಮಾಜಿ ಶಾಸಕ ರಾಜಣ್ಣ ಅವರು ನಿವೃತ್ತಿ ಘೋಷಿಸಿದ್ದಾರೆ. ಮೈತ್ರಿ ಸರ್ಕಾರದ ವಿರುದ್ಧ ಸದಾ ಹರಿಹಾಯುತ್ತಿದ್ದ ರಾಜಣ್ಣ ಇದೀಗ ನಿವೃತ್ತಿ ಘೋಷಣೆ ಮಾಡಿದ್ದಾರೆ.


ಮಧುಗಿರಿ ಕ್ಚೇಥ್ರದಲ್ಲಿ ಯಾರೇ ಚುನಾವಣೆಗೆ ಸ್ಪರ್ದೀಸೋಕೆ ಬಂದರೂ ನಾನು ಅವರನ್ನು ಬೆಂಬಲಿಸುತ್ತೇನೆ. ಆದರೆ ನಾನಂತೂ ಚುನಾವಣೆಯಲ್ಲಿ ನಿಲ್ಲೋದಿಲ್ಲ ಎಂದಿದ್ದಾರೆ. ರಾಜಣ್ಣ ಅವರು ಈ ಹಿಂದೆ ಮದುಗಿರಿ ವಿಧಾನಸಭೆ ಶಾಸಕ ಮಾಜಿ ಶಾಸಕ ನಂ.ವೀರಭದ್ರಯ್ಯ ವಿರುದ್ಧ ಸೋಲು ಅನುಭವಿಸಿದ್ದರು. 


మరింత సమాచారం తెలుసుకోండి: